ಕನ್ನಡಿಗರಿಗೆ ತಾವು ಕೂಡ ಉಳಿದ ತೆಂಕಣದ ಮಂದಿಯಂತೆ ದ್ರಾವಿಡ ಬುಡಕಟ್ಟಿಗೆ ಸೇರಿದವರೆಂಬ ಅರಿವು ಇಲ್ಲ. ದ್ರಾವಿಡತನದ ಈ ಅರಿವನ್ನು ಅವರಲ್ಲಿ ಮೂಡಿಸುವುದೇ ಈ ಮಿನ್ನೊರೆಯ ಗುರಿ. ಕನ್ನಡಿಗರ ದ್ರಾವಿಡತನದ ಬಗೆಗಿನ ಅನಿಸಿಕೆಗಳ ಕೊಡುಕೊಳುವಿನಲ್ಲಿ ನೀವೂ ಪಾಲ್ಗೊಳ್ಳಿ. ಪುಟ್ಟ ಬರಹಗಳನ್ನು ಕನ್ನಡದಲ್ಲಿ ಬರೆದು kannadigarudravidare@gmail.comಗೆ ಕಳಿಸಿಕೊಡಿ. ತಕ್ಕವೆನಿಸಿದುವನ್ನು ಪತ್ತಿಸಲಾಗುವುದು.
ಬಳಗವನ್ನು ಸೇರಲು ಬಯಸುವವರು ’ಬಳಗ’ ಪುಟವನ್ನು ನೋಡಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ