ಮಂಗಳವಾರ, ಆಗಸ್ಟ್ 09, 2016

ಕಳಸ - ಬಂಡೂರಿ ತೀರ್ಪಿಗೆ ಪ್ರತಿಬಟನೆ

ಆಗಸ್ಟ್ ಏಳರಂದು ನಗರದ ಪುರಬವನದ ಎದುರು ನಮ್ಮ ಬಳಗದ ಸದಸ್ಯರು ನಡೆಸಿದ ಕಳಸ - ಬಂಡೂರಿ ತೀರ್ಪಿನ ವಿರುದ್ದ ಪ್ರತಿಬಟನೆ. ಶ್ರೀಯುತರಾದ ಹೊರಟ್ಟಿ ಮತ್ತು ಕೋನಾರೆಡ್ಡಿ, ಹಾಗೂ ಶರಣೆ ಮಾತೆ ಮಹಾದೇವಿಯವರು ನೆರವಿಯನ್ನು ಉದ್ದೇಶಿಸಿ ಮಾತನಾಡಿದರು.